ಯಾರಿಗೂ ಬಿಟ್ಟಿಲ್ಲಾ ಹೆಣ್ಣು ಹೊನ್ನು ಮಣ್ಣಿನ ಮಾಯೆ
ಜೀವನದಲಿ ಒಮ್ಮೆಯಾದರೊ ಬಿದ್ದಿರಲೇ ಬೇಕು ಇದರ ಛಾಯೆ
ಋಷಿ ಮುನಿಗಳಿಗೂ ಬಿಟ್ಟಿಲ್ಲ ಇ ಮೂರು ವಿಧಿಗಳು
ನರಮಾನವನಿಗೆ ಇವು ಮೂರು ಬಾಳ ನಿಧಿಗಳು
ದೇವರಿಗೆ ಮಾತ್ರ ತಿಳಿದಿದೆ ಇವುಗಳ ವಿಧಿ ವಿಧಾನಗಳು
ಇವುಗಳ ಒಡನಾಟವಿಲ್ಲದೆ ಬದುಕಲಾರನು ನರ ಮಾನವ
ಇವುಗಳ ಮೌಲ್ಯವ ಅರ್ಥೈಸಿಕೊಂಡು ಬದುಕುವವನೇ ದಾನವ
ಇವುಗಳಿಲ್ಲದೆ ಪೂರ್ತಿಯಾಗದು ನಮ್ಮ ಬಾಳಿನ ಯಾನವ
ಶಿವಪ್ರಸಾದ ಮಿಣಜಿಗಿ
ಜೀವನದಲಿ ಒಮ್ಮೆಯಾದರೊ ಬಿದ್ದಿರಲೇ ಬೇಕು ಇದರ ಛಾಯೆ
ಋಷಿ ಮುನಿಗಳಿಗೂ ಬಿಟ್ಟಿಲ್ಲ ಇ ಮೂರು ವಿಧಿಗಳು
ನರಮಾನವನಿಗೆ ಇವು ಮೂರು ಬಾಳ ನಿಧಿಗಳು
ದೇವರಿಗೆ ಮಾತ್ರ ತಿಳಿದಿದೆ ಇವುಗಳ ವಿಧಿ ವಿಧಾನಗಳು
ಇವುಗಳ ಒಡನಾಟವಿಲ್ಲದೆ ಬದುಕಲಾರನು ನರ ಮಾನವ
ಇವುಗಳ ಮೌಲ್ಯವ ಅರ್ಥೈಸಿಕೊಂಡು ಬದುಕುವವನೇ ದಾನವ
ಇವುಗಳಿಲ್ಲದೆ ಪೂರ್ತಿಯಾಗದು ನಮ್ಮ ಬಾಳಿನ ಯಾನವ
ಶಿವಪ್ರಸಾದ ಮಿಣಜಿಗಿ