ನಿನ್ನ ಬರಹದಿ ಸಿಲುಕಿದೆ ನಮ್ಮ ಹಣೆ
ತಪ್ಪು ಗೀಚಿದರೆ ಅದು ಯಾರ ಹೊಣೆ
ದೋಷದ ಸಸಿಯನು ಸೃಷ್ಟಿಯ ಮಾಡಬೇಡ
ಜನನಿಗೆ ಇದರ ಕಷ್ಟವನು ಕೊಡಬೇಡ
ಓ ದೇವರೆ ಸದಾ ನಿನ್ನ ಸಹಾಯದ ಹಸ್ತವ ಬಿಡಬೇಡ
ಏನಿದು ಕಾರಣ ಇಂತಹ ದೋಷದ ಸೃಷ್ಟಿಗೆ
ಪ್ರತಿ ಹೆಜ್ಜೆಗೂ ಕಾಡುವ ಬರಗಾಲದಂತಹ ಬವಣೆಗೆ
ಓ ದೇವರೆ ಉತ್ತರಿಸಲೇ ಬೇಕು ನೀನು ನನ್ನ ಇ ಪ್ರಶ್ನೆಗೆ
ಶಿವಪ್ರಸಾದ ಮಿಣಜಿಗಿ
ತಪ್ಪು ಗೀಚಿದರೆ ಅದು ಯಾರ ಹೊಣೆ
ದೋಷದ ಸಸಿಯನು ಸೃಷ್ಟಿಯ ಮಾಡಬೇಡ
ಜನನಿಗೆ ಇದರ ಕಷ್ಟವನು ಕೊಡಬೇಡ
ಓ ದೇವರೆ ಸದಾ ನಿನ್ನ ಸಹಾಯದ ಹಸ್ತವ ಬಿಡಬೇಡ
ಏನಿದು ಕಾರಣ ಇಂತಹ ದೋಷದ ಸೃಷ್ಟಿಗೆ
ಪ್ರತಿ ಹೆಜ್ಜೆಗೂ ಕಾಡುವ ಬರಗಾಲದಂತಹ ಬವಣೆಗೆ
ಓ ದೇವರೆ ಉತ್ತರಿಸಲೇ ಬೇಕು ನೀನು ನನ್ನ ಇ ಪ್ರಶ್ನೆಗೆ
ಶಿವಪ್ರಸಾದ ಮಿಣಜಿಗಿ